Pages

Sunday 25 November 2012

25th Nov 2012

ಸಿ ಆ ಸು ಇ 23 ಹೆಚ್ ಹೆಚ್ ಎಲ್ 2012   ದಿನಾಂಕ 19-11-2012
Government Holidays for the year 2013

HOLIDAY FOR THE YEAR 2013

Monday 22 October 2012

22-10-2012

ಸಿ ಆ ಸು ಇ 38 ಹೆಚ್ ಹೆಚ್ ಎಲ್ 2012   ದಿನಾಂಕ 22-10-2012
ಬಕ್ರೀದ್ ಹಬ್ಬವನ್ನು ಸಾರ್ವಜನಿಕ ರಜಾ ದಿನವೆಂದು  ಘೋಷಿಸುವ ಬಗ್ಗೆ - ತಿದ್ದೋಲೆ

Tuesday 2 October 2012

29-09-2012

ಬೀಳ್ಕೊಡುಗೆ ಸಮಾರಂಭ

ಕ.ಸ.ಸಚಿವಾಲಯ ನೌಕರರ ಸಂಘ
ವಿಧಾನ ಸೌಧ, ಬೆಂಗಳೂರು

ದಿನಾಂಕ 29-09-2012 ರಂದು ಸಚಿವಾಲಯದ ಈ ಕೆಳಕಂಡ ಅಧಿಕಾರಿಗಳು ವಯೋ ನಿವೃತ್ತಿ ಹೊಂದಿರುತ್ತಾರೆ

ಶ್ರೀ ಎಸ್. ಜಿ ನಾರಯಣ, ಉಪ ಕಾರ್ಯದರ್ಶಿ
ಶ್ರೀ ಬಿ.ಸಿ.ವಿಜಯಕುಮಾರ, ಶಾಖಾಧಿಕಾರಿ
ಶ್ರೀ ಜಿ.ಎಸ್. ವಿಶ್ವನಾಥಪ್ಪ, ಶಾಖಾಧಿಕಾರಿ
ಶ್ರೀಮತಿ ಶ್ಯಾಮಲ, ಹಿರಿಯ ಬೆರಳಚ್ಚುಗಾರ್ತಿ
ಶ್ರೀ ರಾಮಕೃಷ್ಣಯ್ಯ, ಜಮೇದಾರ‍್
ಶ್ರೀ ಜಯಮ್ಮ, ದಲಾಯತ್

ಹೆಚ್ಚಿನ ವಿವರಗಳು :
 http://sachivalayakgs.blogspot.in/p/whats-new.html

========================================================================

ಸಚಿವಾಲಯದ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಂದ 

ಮಾನ್ಯ ಪ್ರಧಾನ ಕಾರ್ಯದರ್ಶಿಗಳಾದ  ಶ್ರೀ ಅಶೋಕ ಕುಮಾರ‍್ ಮನೋಲಿ
ದಿನಾಂಕ 29-09-2012 ರಂದು ವಯೋ ನಿವೃತ್ತಿ  ಸಂದರ್ಭದಲ್ಲಿ  ಬೀಳ್ಕೊಡುಗೆ ಸಮಾರಂಭ


ಹೆಚ್ಚಿನ ವಿವರಗಳು : ಲಿಂಕ್
http://sachivalayakgs.blogspot.in/p/whats-new.html

========================================================================

Saturday 15 September 2012

15-09-2012


ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ

"ಧನ್ಯತೆ"
ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ 
ಶ್ರೀ ಸುಬೀರ‍್ ಹರಿಸಿಂಗ್ IAS

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

Friday 14 September 2012

14-09-2012



ಕಾರ್ಯಕ್ರಮ ನೇಮಕಾತಿ ವಿವರ
ಮಾಲಿಕೆ-22   ಕಾರ್ಯಕ್ರಮ ದಿನಾಂಕ  14/09/2012 

 ಶ್ರೀ ಅರವಿಂದ ಜತ್ತಿ


Tuesday 4 September 2012

ನೆಮ್ಮದಿಯ ಬದುಕಿಗೆ ನಿವೃತ್ತಿ ನಂತರದ ಹೂಡಿಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸರ್ಕಾರಿ ವ್ಯವಹಾರ ಘಟಕ ಸ್ಥಳೀಯ ಪ್ರಧಾನ ಕಛೇರಿ ರವರ ಸಹಯೋಗದಿಂದ

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ

ನೆಮ್ಮದಿಯ ಬದುಕಿಗೆ ನಿವೃತ್ತಿ  ನಂತರದ ಹೂಡಿಕೆ
ನಿವೃತ್ತಿ  ಅಂಚಿನಲ್ಲಿರುವ ಸಚಿವಾಲಯದ ಅಧಿಕಾರಿ/ನೌಕರರಿಗೆ 

ವಿಶೇಷ ಸಲಹಾ ಕಾರ್ಯಕ್ರಮ

ಮುಖ್ಯ ಅತಿಥಿಗಳು
ಶ್ರೀ ಮೊಹಮ್ಮದ್ ಸನಾವುಲ್ಲಾ ಐ.ಎ.ಎಸ್   
ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

ಶ್ರೀ ಸಿ.ವೆಂಕಟ್ ನಾಗೇಶ್ವರ‍್
General Manager, SBI
ಅಧ್ಯಕ್ಷತೆ
ಶ್ರೀ ಮಹದೇವಯ್ಯ ಮಠಪತಿ
ಅಧ್ಯಕ್ಷರು ಕರ್ನಾಟಕ  ಸರ್ಕಾರ ಸಚಿವಾಲಯ ನೌಕರರ ಸಂಘ


ಕಾರ್ಯಕ್ರಮದ ಛಾಯಚಿತ್ರಗಳು


























****************************************

Thursday 23 August 2012

ಅಭಿನಂದನಾ ಸಮಾರಂಭ

ಅಭಿನಂದನಾ ಸಮಿತಿ, ಕರ್ನಾಟಕ ಸರ್ಕಾರ ಸಚಿವಾಲಯ
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ
ನೂತನ ಪದಾಧಿಕಾರಿಗಳಿಗೆ

ಅಭಿನಂದನಾ ಸಮಾರಂಭ

ದಿನಾಂಕ : 22-08-2012  ಬುಧವಾರ
ಸ್ಥಳ : ಬಹುಮಹಡಿ ಕಟ್ಟಡ ಮುಂಭಾಗ

ಮುಖ್ಯ ಅತಿಥಿಗಳು

ಕಾಂ : ಆರ‍್. ಮುತ್ತುಸುಂದರಮ್
ಪ್ರಧಾನ ಕಾರ್ಯದರ್ಶಿ
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಚೆನೈ

ಕಾಂ: ಶ್ರೀಕುಮಾರ‍್
ಸಹಾಯಕ ಪ್ರಧಾನ ಕಾರ್ಯದರ್ಶಿ
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ತಿರುವನಂತಪುರ

ಕಾ: ಎಸ್. ಪ್ರಸನ್ನಕುಮಾರ‍್
ರಾಜ್ಯ ಪ್ರಧಾನ ಕಾರ್ಯದರ್ಶಿ
CITU,ಕರ್ನಾಟಕ

ನೂತನ ಪದಾಧಿಕಾರಿಗಳು
ಸಂಗಾತಿ : ಮಹದೇವಯ್ಯ ಮಠಪತಿ, ರಾಜ್ಯಾಧ್ಯಕ್ಷರು
ಸಂಗಾತಿ : ಡಿ.ಶಿವಶಂಕರ‍್, ಪ್ರಧಾನ ಕಾರ್ಯದರ್ಶಿ
ಸಂಗಾತಿ: ಅನ್ನದಾನಯ್ಯ ಖಜಾಂಚಿ

ಮತ್ತು ಇನ್ನಿತರ ಪದಾಧಿಕಾರಿಗಳಿಗೆ